ಕವನ ಬರಿಯುವ ಹುಡುಗ
ಬರೆದ ಕವನ ... ಬರೆವಾಗ ಇಷ್ಟೇ ಬರೆದ .
ಕ
ವ
ನ
ವಿಮರ್ಶಕ ಒಳ್ಳೆಯವ ,
ಬರೆದ ವಿಮರ್ಶೆ
ಕ -ಕಲಿಯುಗದಲ್ಲಿ
ವ - ವನಗಳು , ಪರಿಸರ
ನ - ನಶಿಸಿ ಹೋಗುತ್ತದೆ !!
ಬರೆದ ಕವನ ... ಬರೆವಾಗ ಇಷ್ಟೇ ಬರೆದ .
ಕ
ವ
ನ
ವಿಮರ್ಶಕ ಒಳ್ಳೆಯವ ,
ಬರೆದ ವಿಮರ್ಶೆ
ಕ -ಕಲಿಯುಗದಲ್ಲಿ
ವ - ವನಗಳು , ಪರಿಸರ
ನ - ನಶಿಸಿ ಹೋಗುತ್ತದೆ !!
ಈಶ್ವರ ಕಿರಣ ಭಟ್
೨೯. ೦೪ .೨೦೧೧
1 comment:
chennagide.....
Post a Comment