ಭಾವ ಕಿರಣ

ಬಂದ ಭಾವಕ್ಕೆ ಬಂಧನವಿಲ್ಲ,.. ಬಿಡುಗಡೆ !!

Saturday, June 6, 2015

ಬಲರಾಮ ತರುವ ಕೊಳಲು.

›
೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾ...
2 comments:

ಓ ಲಕ್ಷ್ಮಣಾ!

›
ಇಲ್ಲಿ ಬಳ್ಳಿಯ ತೂಗಿ; ವಲ್ಕಲವ ಹಾಸುವೆನು ಗಾಳಿ ಬೀಸದೆ ಇರಲಿ ಎಂದುಕೊಳುತ ಬಿರುಗಾಳಿ ಬಂದೆರಗಿ ನಾರುಮಡಿ ಬೀಳುತಲೆ ಜಾನಕಿಯು ಕೂಗಿದಳು- ಓ ಲಕ್ಷ್ಮಣಾ! ಚಿನ್ನಜಿಂಕೆಯ ವೇಷ...

ಒಂದು ಸಂಜೆಗೆ ಹೀಗೆ..

›
ಒಂದು ಸಂಜೆಗೆ ಹೀಗೆ ದೂರದಾರಿಯ ನಡೆಗೆ ಅವಳ ಸಾಂಗತ್ಯವು ಇರದಾಯಿತು ಹಾದಿಯಲಿ ಸಿಗುತಿದ್ದ ಕಾಡಮಲ್ಲಿಗೆಯಿಲ್ಲ ಮನದ ಭಾವನೆಯೆಲ್ಲ ಬರಡಾಯಿತು. ಅವಳು ನನ್ನನು ಕರೆವ ಪಿಸುಮಾತ...

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು!

›
ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು ನೂರು ಸಾವಿರ ಕಣ್ಣು ಕೋಟೆಯೊಳಗೆ ಮನಸಿನಾಸರೆಗಾಯ್ತು ಬಹುಮಾನ ನೋವಿನಲಿ ಕಣ್ಣು ಕಿತ್ತಿತು ನೋಟ, ನಿನ್ನ ನುಡಿಗೆ. ನೀ ನುಡಿವ ಮೊ...
1 comment:

ರಾತ್ರಿ ಹೂ

›
ಅದೆಂತೊ ರಾತ್ರಿ ಹೂ ವಿರಮಿಸಿದೆ ನಗುತ ಬಳ್ಳಿ ಹೂಗಳ ಒದರಿ ಉದುರಿಸುತ್ತಾ! ಬಳೆಯ ಘಲ್ಲನೆ ಸರಕೆ ಸಂಭ್ರಮದ ಉತ್ತುಂಗ ಜೋಪಾನ ಎಂದವನ ನೇವರಿಸುತಾ ಒಡೆದ ಗಾಜಿನ ಚೂರು ಕೈಬೆರಳ...
›
Home
View web version
Powered by Blogger.