Wednesday, May 26, 2010

ನಾನೊಂದು ಮುತ್ತಲ್ಲ ಬರಿ ಹೊಳೆವ ಕಲ್ಲು !


ನಾನೊಂದು ಮುತ್ತಲ್ಲ  ಬರಿ ಹೊಳೆವ ಕಲ್ಲು !

ಸಾವಿರ ಸಾವಿರ ಮುತ್ತು ಸಿಗುವುದು ಸಾಗರದಾಳದಲ್ಲಿ
ನನ್ನೇ ಏಕೆ ಆರಿಸಿದೆ ಮೋಹದ ಆತುರದಲ್ಲಿ ?

ಹೊಸ ಮುತ್ತ ಹುಡುಕಿನ್ನು ಹಳೆ ಕಲ್ಲ ಕಳೆದು
ಆಗದೀ ಸಾಗರವು ಎಂದಿಗೂ ಬರಿದು

ಹುಡುಕಾಡಿ ದಣಿದರೇ ಬಾ ಎನ್ನ ಕಡೆಗೆ
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ

Ishwara Bhat K
Date : 20-05-2010, Thursday

4 comments:

Anitha Naresh Manchi said...

sooper...

Pradeep Shiriya said...

Excellent.....

ಅನುರಾಧ. said...

ಹುಡುಕಾಡಿ ದಣಿದರೇ ಬಾ ಎನ್ನ ಕಡೆಗೆ
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ...
ಕಿರಣ, ಅದ್ಭುತವಾದ ಸಾಲುಗಳು..
ಮನಸ್ಸಿಗೆ ಹಿತವೆನಿಸುವ ಕವನ ಬರೆದದ್ದಕ್ಕೆ ಅಭಿನಂದನೆಗಳು..ಹೀಗೇ ಮುಂದುವರಿಯಲಿ
ನಿನ್ನ ಕವನದೆಡೆಗೆ ಪಯಣ...

nivedita said...

my al time fav :) sooooper...